ಯೇಸುಕ್ರಿಸ್ತರು ನಮಗೆ ಅನೇಕ ಆಶೀರ್ವಾದಗಳನ್ನು ಸ್ವೀಕರಿಸುವ ಮಾರ್ಗವನ್ನು,
ಪಾಪಕ್ಷಮೆಯನ್ನು ಸ್ವೀಕರಿಸುವ ಮಾರ್ಗವನ್ನು ಮತ್ತು ಪರಲೋಕರಾಜ್ಯವನ್ನು
ಪ್ರವೇಶಿಸುವ ಮಾರ್ಗವನ್ನು ಕಲಿಸಿದರು. ಆದರೆ, ಯೇಸು ತನ್ನನ್ನು ದೂಷಿಸಿದವರು
ಮತ್ತು ಆತನ ಮೇಲೆ ಕಲ್ಲೆಸೆಯಲು ಪ್ರಯತ್ನಿಸಿದ ಘೋರ ಪಾಪವನ್ನು ಮಾಡಿದ
ಯೆಹೂದ್ಯರ ಬಗ್ಗೆ ಆತಂಕಗೊಂಡು ಬಿಕ್ಕಟ್ಟಿನಲ್ಲಿದ್ದರು.
ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ಪರಲೋಕದ ತಾಯಿ ಹೊಸ ಯೆರೂಸಲೇಮ್
ರವರು ಕ್ರಿ.ಶ 325ರಲ್ಲಿ ನಿರ್ನಾಮಮಾಡಲಾದ ಹೊಸ ಒಡಂಬಡಿಕೆಯ ಸತ್ಯವನ್ನು
ಪುನಃಸ್ಥಾಪಿಸಿದರು ಮತ್ತು ಪಾಪಕ್ಷಮೆಯ ಆಶೀರ್ವಾದವನ್ನು ನಮಗೆ ನೀಡಿದರು
ಮತ್ತು ಪಸ್ಕದ ರೊಟ್ಟಿ ಮತ್ತು ದ್ರಾಕ್ಷಾರಸದ ಮೂಲಕ ಶಾಶ್ವತವಾಗಿ
ಮರಣವನ್ನು ನಾಶಮಾಡಿದರು. ಆತ್ಮನು ಮತ್ತು ಮದಲಗಿತ್ತಿಯನ್ನು ಗುರುತಿಸುವ
ಮತ್ತು ಅವರನ್ನು ಅನುಸರಿಸುವ ಜನರು ನಿಜವಾಗಿಯೂ ಧನ್ಯರು.
ಆತನು ಅವರನ್ನು - ಆದರೆ ನೀವು ನನ್ನನ್ನು ಯಾರನ್ನುತ್ತೀರಿ ಎಂದು ಕೇಳಲಾಗಿ ಸೀಮೋನ್ ಪೇತ್ರನು - ನೀನು ಬರಬೇಕಾಗಿರುವ ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು ಎಂದು ಉತ್ತರಕೊಟ್ಟನು. ಅದಕ್ಕೆ ಯೇಸು - ಯೋನನ ಮಗನಾದ ಸೀಮೋನನೇ, ನೀನು ಧನ್ಯನು; . . . ಪರಲೋಕರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು;
ಮತ್ತಾಯ 16:15-19
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ