ಮನುಕುಲವು ಈಗ ನೋವು, ಸಂಕಟ ಮತ್ತು ದುಃಖದಿಂದ ತುಂಬಿರುವ ಲೋಕದಲ್ಲಿ ವಾಸಿಸುತ್ತಿರುವುದರಿಂದ, ದೇವರು ನಮಗೆ ಇನ್ನೂ ಮುಂದೆ ಮರಣವಾಗಲಿ ನೋವಾಗಲಿ ಸಂಕಟವಾಗಲಿ ಇಲ್ಲದ, ಆದರೆ ನಿತ್ಯ ಉಲ್ಲಾಸ, ಹರ್ಷ ಮತ್ತು ಸಂತೋಷವು ಅದ್ಭುತವಾಗಿ ಅರಳುವ, ಪರಲೋಕ ರಾಜ್ಯವನ್ನು ಕೊಡಲು ಬಯಸುತ್ತಾರೆ - ಇದು ದೇವರ ಯೋಜನೆಯಾಗಿದೆ.
ದೇವರು ಮನುಕುಲಕ್ಕೆ ನಿತ್ಯಪರಲೋಕ ರಾಜ್ಯವನ್ನು ಬಾಧ್ಯತೆಯಾಗಿ ನೀಡಲು ಹೊಸ ಒಡಂಬಡಿಕೆಯನ್ನು ಸ್ಥಾಪಿಸಿದರು.
ಪರಲೋಕರಾಜ್ಯದಲ್ಲಿ ಆಶೀರ್ವಾದಗಳನ್ನು ಸಂಗ್ರಹಿಸುವ ರಹಸ್ಯವೆಂದರೆ ಹೊಸ ಒಡಂಬಡಿಕೆಯ ಮಧ್ಯಸ್ಥನಾಗಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ಹೊಸ ಒಡಂಬಡಿಕೆಯ ಸತ್ಯತ್ವವಾದ ತಾಯಿ ದೇವರನ್ನು ಹಿಂಬಾಲಿಸುತ್ತಾ, ಸಬ್ಬತ್ ಮತ್ತು ಪಸ್ಕದಂತಹ ಹಬ್ಬಗಳನ್ನು ಆಚರಿಸುವುದಾಗಿದೆ.
ಸೇನಾಧೀಶ್ವರನಾದ ಯೆಹೋವನು ಆಣೆಯಿಟ್ಟು ಹೇಳುವದೇನಂದರೆ - ನಾನು ಸಂಕಲ್ಪಿಸಿದ್ದೇ ನೆರವೇರುವದು, ಉದ್ದೇಶಿಸಿದ್ದೇ ನಿಲ್ಲುವದು, ಖಂಡಿತ.
ಯೆಶಾಯನು 14:24
ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿತು.
ಪ್ರಕಟನೆ 21:4
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ